Wednesday, October 1, 2014

ಆ ದಿಗಂತದಲಿ
ಅಲೆವ ಚಂದ್ರಮನಿಂದು
ಅಂಗಳದ ತಿಂಗಳಿನಲಿ
ಮರದ ಮರೆಯಲಿ ಸಿಲುಕಿ
ಚಂದದಿ ಕಂಡಿರಲು
ಕರೆದು ತಾರಿರೈ ಯಾರಾದರೂ
ಹೊಸ್ತಿಲಿಂದೀಚೆಗೆ.
-MSP
ಈ ಕೊಳಲ ನಾದಕ್ಕೆ
ಮಿಡಿವ ಹಲವು ಭಾವಣೆಗಳಾತರದ
ಸೊಂಪಿನಲಿ ಕದಡಿ ನೀರಿನಲಿ ಕರಗಿ
ಶೂನ್ಯದೊಳು ಶಬ್ದವನಾತರದಿ ನುಡಿಸುತಿರೆ
ಯಾವ ಸೂಚನೆಯೊಳು ಈ ಜಗವು ಮುಳುಗಿಪುದು..?
-MSP